FirstRanker Logo

FirstRanker.com - FirstRanker's Choice is a hub of Question Papers & Study Materials for B-Tech, B.E, M-Tech, MCA, M.Sc, MBBS, BDS, MBA, B.Sc, Degree, B.Sc Nursing, B-Pharmacy, D-Pharmacy, MD, Medical, Dental, Engineering students. All services of FirstRanker.com are FREE

📱

Get the MBBS Question Bank Android App

Access previous years' papers, solved question papers, notes, and more on the go!

Install From Play Store

Download NIOS 10th Class April 2012 208 Kannada Question Paper

Download NIOS (National Institute of Open Schooling) Class 10 (Secondary) April 2012 208 Kannada Question Paper

This post was last modified on 22 January 2020

This download link is referred from the post: NIOS 10th Class (Secondary) Last 10 Years 2010-2020 Previous Question Papers || National Institute of Open Schooling


Firstranker's choice

www.FirstRanker.com

This question paper consists of 37 questions and 8 printed pages.

--- Content provided by FirstRanker.com ---

Roll No.
ರೋಲ್ ನಂ.
Code No. 44/S/A/K
KANNADA
ಕನ್ನಡ
(208)
Day and Date of Examination
ಪರೀಕ್ಷೆಯ ದಿನ ಮತ್ತು ತಾರೀಖು
Signature of Invigilators
1. ಉಸ್ತುವಾರಿದಾರರ ರುಜು
2.

ಸಾಮಾನ್ಯ ಸೂಚನೆಗಳು :

  1. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಮೊದಲ ಪುಟದಲ್ಲಿ ತಮ್ಮ ರೋಲ್ ನಂಬ‌ರ್ ಬರೆಯಬೇಕು.
  2. ನಿಮಗೆ ಕೊಟ್ಟಿರುವ ಪ್ರಶ್ನೆಪತ್ರಿಕೆಯ ಮೊದಲ ಮೇಲ್ಬಾಗದಲ್ಲಿ ಕೊಟ್ಟಿರುವ ಒಟ್ಟು ಪುಟಗಳ ಸಂಖ್ಯೆ ಹಾಗೂ ಒಟ್ಟು ಪ್ರಶ್ನೆಗಳ ಸಂಖ್ಯೆಗೆ ತಕ್ಕಂತೆ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳೂ ಹಾಗೂ ಪ್ರಶ್ನೆಗಳು ಮುದ್ರಿತವಾಗಿದೆಯೇ ಎಂದು ಪರೀಕ್ಷಿಸಿ, ಪ್ರಶ್ನೆಗಳ ಕ್ರಮಸಂಖ್ಯೆ ಸರಿಯಾಗಿದೆಯೇ ಎಂದೂ ಪರೀಕ್ಷಿಸಿ.
  3. ವಸ್ತು ನಿಷ್ಠ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಪ್ರಶ್ನೆಯ ಜೊತೆಯಲ್ಲಿ ನೀಡಿರುವ ಉತ್ತರಗಳಿಂದಲೇ ಆರಿಸಿಕೊಳ್ಳಬೇಕು.
  4. ನಿಮಗೆ ಕೊಟ್ಟಿರುವ ಬೇರೆ ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರ ಸಂಖ್ಯೆ (A), (B), (C), (D) ಯನ್ನು ಬರೆಯಬೇಕು.
  5. --- Content provided by FirstRanker.com ---

  6. ಎಲ್ಲಾ ಪ್ರಶ್ನೆಗಳಿಗೂ ನಿರ್ದಿಷ್ಟ ಸಮಯದಲ್ಲಿಯೇ ಉತ್ತರ ಬರೆಯಬೇಕು. ವಸ್ತುನಿಷ್ಠ ಪ್ರಶ್ನೆಗಳಿಗೆ ಬೇರೆ ಸಮಯವನ್ನು ನೀಡಲಾಗುವುದಿಲ್ಲ.
  7. ನಿಮ್ಮ ಉತ್ತರ ಪತ್ರಿಕೆಯಲ್ಲಿ ಕೊಟ್ಟಿರುವ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಮ್ಮ ರೋಲ್ ನಂಬರ್ ಬರೆಯಬೇಕು. ಹಾಗಲ್ಲದೇ ಬೇರೆ ಎಲ್ಲಿಯೂ ನಿಮ್ಮ ಗುರುತು ನೀಡಬಹುದಾದ ನಿಮ್ಮ ರೋಲ್ ನಂಬರ್‌ಅನ್ನು ಬರೆಯಕೂಡದು. ಒಂದು ವೇಳೆ ಹಾಗೇನಾದರೂ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಅನೂರ್ಜಿತಗೊಳಿಸಲಾಗುವುದು.
  8. ನಿಮ್ಮ ಪ್ರಶ್ನೆ ಪತ್ರಿಕೆಯ ಕೋಡ್ ನಂಬರ್ 44/S/A/K ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

KANNADA

ಕನ್ನಡ

--- Content provided by FirstRanker.com ---

(208)

[ಸಮಯ : 3 ಗಂಟೆಗಳು ] [ಗರಿಷ್ಠ ಅಂಕ : 100

ಸೂಚನೆಗಳು : (1) ಎಲ್ಲಾ ಪ್ರಶ್ನೆಗಳೂ ಕಡ್ಡಾಯ.

(2) ಪ್ರಶ್ನೆ 1 ರಿಂದ 20 ರ ವರೆಗೆ ಪ್ರತಿ ಪ್ರಶ್ನೆಗೆ ಒಂದು ಅಂಕ. 1×20=20

  1. ಆಹುತಿ ಈ ಕತೆಯು ಯಾವ ವಿಷಯಕ್ಕೆ ಸಂಬಂಧಿಸಿದೆ
    1. ಒಬ್ಬ ವ್ಯಕ್ತಿಯ ಪ್ರವಾಸ
    2. --- Content provided by FirstRanker.com ---

    3. ಒಬ್ಬನ ಸಹಾಸ
    4. ಸಮಾಜದ ಪರಿಚಯ
    5. ವರದಕ್ಷಿಣೆ
  2. ಕನ್ನಡ ಸಂಧಿಗಳಲ್ಲಿ ಎಷ್ಟು ಪ್ರಕರಗಳು
    1. 4
    2. --- Content provided by FirstRanker.com ---

    3. 5
    4. 3
    5. 2
  3. ಜಶ್ಚ ಎಂದರೆ
    1. ಗಜಡದಬ
    2. --- Content provided by FirstRanker.com ---

    3. ಕಚಟತಪ
    4. ಜಬಗಡದ
    5. ಔರ್ಞನಮ
  4. ಕೆಂಪಯ್ಯನವರ ಅಜ್ಜ ಮುಲ್ತಾಚಂದಿಕೆಲ್ಲಾ ಅವಲಂಬಿಸಿದ್ದ ಉದ್ಯೋಗ
    1. ವ್ಯಾಪಾರ
    2. --- Content provided by FirstRanker.com ---

    3. ಮೀನುಗಾರಿಕೆ
    4. ಕೃಷಿ
    5. ಹಡಗುಕಟ್ಟುವುದು
  5. 'ಕಾಯಾಕಮೇಕೈಲಾಸ' ಇದನ್ನು ಹೇಳಿದ ಮಹಾನುಭಾವ.
    1. ಅಕ್ಕಮಹಾದೇವಿ
    2. --- Content provided by FirstRanker.com ---

    3. ರಾಮಾನುಚಾರ್ಯಾ
    4. ಬಸವಣ್ಣ
    5. ದಾಸಿಮಯ್ಯ
  6. 'ಎಳೆಯನಿಂಬೆಕಾಯಿ' ಎಂದು ಮೇಷ್ಟರ ಹೆಂಡತಿ ಯಾರನ್ನು ಹೇಳಿದಳು ?
    1. ಇನ್ಸ್ ಪೆಕ್ಟರನ್ನು
    2. --- Content provided by FirstRanker.com ---

    3. ತನ್ನಗಂಡನನ್ನು
    4. ಶಾಸ್ತ್ರಿಗಳನ್ನು
    5. ವಿದ್ಯಾರ್ಥಿಗಳನ್ನು
  7. ಈಗಿನ ನನ್ನೂರಿನ ಶಾಲೆಗಳಲ್ಲಿ ಇರುವ ಶಿಕ್ಷಕರುಗಳ ಸಂಖ್ಯೆ.
    1. 10
    2. --- Content provided by FirstRanker.com ---

    3. 8
    4. 1
    5. 3
  8. ಬಾತ್‌ರೂಮ್ನನ ಬಾಗಿಲನ್ನು ತೆರೆದವರು
    1. ಲೇಖಕರ ಮಗ
    2. --- Content provided by FirstRanker.com ---

    3. ಅಮೇರಿಕನ್ ಸರ್ಕಸ್ ಕಾರ್ಯಾದರ್ಶಿ
    4. ಲೇಖಕರ ಹೆಂಡತಿ
    5. ಲೇಖಕರು
  9. 'ಬುಡ್ಡಿ' ಇದರ ಅರ್ಥ
    1. ಧಾನ್ಯ
    2. --- Content provided by FirstRanker.com ---

    3. ಮುದುಕಿ
    4. ಸೀಮೆ ಎಣ್ಣೆದೀಪ
    5. ಗುಡಿಸಲು
  10. ಮೇಷ್ಟರು ಪಾಠವನ್ನು ಹೇಳಿದರು. ಇದರಲ್ಲಿ ಕತ್ರ್ರಪದ ಗುರುತಿಸಿ
    1. ಮೇಷ್ಟರು
    2. --- Content provided by FirstRanker.com ---

    3. ಪಾಠವನ್ನು
    4. ಹೇಳಿದರು
    5. ಇದಾವದೂ ಅಲ್ಲ
  11. ರಾಮಧಾನ್ಯ ಚರಿತೆ ಇದನ್ನು ಬರೆದವರು
    1. ಕನಕದಾಸರು
    2. --- Content provided by FirstRanker.com ---

    3. ಪುರಂದರದಾಸರು
    4. ತ್ಯಾಗರಾಜರು
    5. ತುಳಸಿದಾಸರು
  12. ಕನ್ನಡಿಗರ ಕಣ್ಣು ತೆರೆಸುವುದಕ್ಕೆ ಪ್ರಖರ ಜ್ಯೋತಿಯಾದದ್ದು.
    1. ಚೆನ್ನಮ್ಮನ ದುಃಖಾಂತ ದೃಶ್ಯ
    2. --- Content provided by FirstRanker.com ---

    3. ಬ್ರಿಟಷರ ಹೇಡಿತನ
    4. ಜನರ ಸಾಹಸ ಪ್ರದರ್ಶನ
    5. ದುಡಿಮೆಯ ಪ್ರೀತಿ
  13. ಗೌರಿಶಂಕರವನ್ನು ಮೊದಲು ಹತ್ತಿದ್ದು........
    1. № 10, 1910
    2. --- Content provided by FirstRanker.com ---

    3. 8 15, 1958
    4. № 29, 1953
    5. 8 2, 1953
  14. ತವರು ಬಣ್ಣ ಎಂದರೆ.....
    1. ಸುಂದರತೆ
    2. --- Content provided by FirstRanker.com ---

    3. ತಂದೆ
    4. ತಾಯಿ
    5. ನೇರೆ
  15. ಕ್ಷೌರಿಕನ ಹೊಟ್ಟೆ ಡೊಳ್ಳು ಬಂದು ಸಾವಿಗೀಡಾಗಲು ಕಾರಣ..............
    1. ವಾದ್ಯದವರು ತಬಲ ನುಡಿಸಿದ್ದರಿಂದ
    2. --- Content provided by FirstRanker.com ---

    3. ತೊಗಟೆಗಿಡ ನೆಟ್ಟಿದ್ದರಿಂದ
    4. ಊರುಬಿಟ್ಟು ಹೋದದ್ದರಿಂದ
    5. ರಾಜನ ಮಗನ ಶಾಪದಿಂದ
  16. ದಕ್ಷಿಣಭಾರತದ ಸಾಹಿತಿಗಳ ಮತ್ತು ಕಲಾವಿದರ ಗೋಷ್ಠಿಗೆ ಭೇಟಿಕೊಟ್ಟವನು
    1. ಜವಾಹರಲಾಲ್ ನೆಹರೂ
    2. --- Content provided by FirstRanker.com ---

    3. ಇಂದಿರಾಗಾಂಧಿ
    4. ಲೇಖಕರ ಮಿತ್ರರು
    5. ಮಹಾತ್ಮಾಗಾಂಧಿ
  17. 'ಓಟುರುಕ' - ಎಂಬುದೊಂದು......
    1. ನೀರುನಾಯಿ
    2. --- Content provided by FirstRanker.com ---

    3. ಕೇಸರಿನ ಆಮೆ
    4. ನೀರುಕುದುರೆ
    5. ಓತಿಕ್ಯಾತ
  18. ವರಲೋಕದಲ್ಲಿ ಹೃದಯ ಬೇಧಕ ಪ್ರಶ್ನೆಗಳನ್ನು ಕೇಳುವವನು
    1. ವೀರರು
    2. --- Content provided by FirstRanker.com ---

    3. ವಿಜ್ಞಾನಿಗಳು
    4. ವ್ರಜ್ಞರು
    5. ಸಾಹಿತಿಗಳು
  19. ಅತಿಮಬ್ಬೆಯನ್ನು ವಂದಿಸುತ್ತಿದ್ದವರು..............
    1. ಪುರಜನರು
    2. --- Content provided by FirstRanker.com ---

    3. ಬುಧಜನರು
    4. ಸಂತೆಜನರು
    5. ನಾಯಕರು
  20. ಪಂಪನ ತಾಯಿಯ ಹೆಸರು
    1. ಅಬ್ಬೆ
    2. --- Content provided by FirstRanker.com ---

    3. ಅಬ್ಬಣಬ್ಬೆ
    4. ಅಬ್ಬಕಬ್ಬಿ
    5. ಅಬ್ಬಲಬ್ಬೆ

(ಪದ್ಯಭಾಗ)

--- Content provided by FirstRanker.com ---

  1. ಇವುಗಳಲ್ಲಿ ಎರಡು ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ 2×1=2
    1. ಬಿರುದ ಕೆದರಿದನಾ - ಈ ಕವನವನ್ನು ಯಾವ ಕೃತಿಯಿಂದ ಆರಿಸಿದೆ ?
    2. ಪು.ತಿ.ನ. ಅವರು ಯಾವುದಕ್ಕೆ ಸೋತುಹೋದರು ?
    3. ಮಾನವನು ಹೇಗೆ ದುಃಖವನ್ನು ಅನುಭವಿಸುತ್ತಾನೆ ?
    4. ವಚನಗಳಲ್ಲಿ ಕಂಡುಬರುವ ಬಹುಮುಖ್ಯಗುಣಗಳೇನು ?
  2. --- Content provided by FirstRanker.com ---

  3. ಇವುಗಳಲ್ಲಿ ಎರಡು ಪ್ರಶ್ನೆಗಳಿಗೆ 3-4 ವಾಕ್ಯದಲ್ಲಿ ಉತ್ತರ ಬರೆಯಿರಿ - 22×2=5
    1. ಭರತ ಭೂಮಿಯ ಬಗ್ಗೆ ಕವಿ ವ್ಯಕ್ತ ಪಡಿಸುವ ಉನ್ನತ ಭಾವನೆಗಳನ್ನು ತಿಳಿಸಿರಿ.
    2. ಉತ್ತರನು ಯಾರನ್ನು ತನ್ನೊಡನೆ ಹೋಳಿಸಿಕೊಂಡಿದ್ದಾನೆ ?
    3. ನವಸಮಾಜ ನಿರ್ಣಯಕ್ಕೆ ಕೈಗೊಳ್ಳಬೇಕಾದ ಕಾರ್ಯಗಳೇನು ?
  4. ಇವುಗಳಲ್ಲಿ ಒಂದು ಪ್ರಶ್ನೆಗೆ ಸುಮಾರು ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 6
    1. ಅಡಿಗರು ಬರೆದ ಕವನದಲ್ಲಿ ಭಾವೈಕತೆ ಹೇಗೆ ಮೂಡಿದೆ ? ನಿಮ್ಮ ಮಾತುಗಳಲ್ಲಿ ಬರೆಯಿರಿ.
    2. --- Content provided by FirstRanker.com ---

    3. ಹುಮ್ಯಲುಗಾರನು ಉತ್ತರವನ್ನು ಯಾವರೀತಿ ಉಚ್ಚರಿಸಿದ ಎಂಬುದನ್ನು ವ್ಯಕ್ತಪಡಿಸಿರಿ.

ಗದ್ಯಭಾಗ

  1. ಇವುಗಳಲ್ಲಿ ಮೂರು ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ : 1×3=3
    1. ಓಟುರುಕಗಳು ಬಿನೆಲು ಕಾಯಿಸುತ್ತಾ ಎಲ್ಲಿ ಕುಳಿತಿದ್ದವು ?
    2. ಹಿಟ್‌ನೀರು ಶುದ್ಧಿಕರಣಕ್ಕೆ ತಗಲುವ ವೆಚ್ಚವೆಷ್ಟು ?
    3. --- Content provided by FirstRanker.com ---

    4. ಗೆಲರಿಯಲ್ಲಿ ಕುಳಿತಾಗ ಲೆಖಕರಿಗೆ ಎನೇನಿಸಿತು ?
    5. ಗೌರಮ್ಮನವರು ಬರೆದ ಕಥಾಸಂಕಲನ ಯಾವುದು ?
  2. ಇವುಗಳಲ್ಲಿ ಎರಡು ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರ ಬರೆಯಿರಿ. 22×2=5
    1. ಧಾರ್ಮಿಕರು ಕೈಗೊಳ್ಳುವ ಬೆಳಗಿನ ಜಾವದ ಸುತ್ತಾಟದ ಬಗ್ಗೆ ತಿಳಿಸಿ.
    2. ಹುಡುಗಿಯರ ಬಗ್ಗೆ ಸೋಬಾನ ಚಿಕ್ಕಮ್ಮನ ಅಭಿಪ್ರಾಯವೇನು ?
    3. --- Content provided by FirstRanker.com ---

    4. ಕ್ಷೌರಿಕನ ಸಾವಿಗೆ ಕಾರಣವೇನು ?
  3. ಇವುಗಳಲ್ಲಿ ಒಂದು ಪ್ರಶ್ನೆಗೆ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 6
    1. ಚೆನ್ನಮ್ಮ ರಾಣಿಯ ಸಹಾಸ, ಧೈರ್ಯ, ನಾಡಿನ ಪ್ರೀತಿಯ ಬಗ್ಗೆ ನಿಮ್ಮ ಮಾತುಗಳಲ್ಲಿ ವಿವರಿಸಿರಿ.
    2. 'ನಮ್ಮ ಮೇಷ್ಟ್ರು' ಎಂಬ ಹೆಸರು ಈ ಕಥೆಗೆ ಹೇಗೆ ಒಪ್ಪುತ್ತದೆ ? ವಿವರಿಸಿರಿ.
  4. --- Content provided by FirstRanker.com ---

  5. ಈ ಪದ್ಯದ ಭಾವಾರ್ಥ ಬರೆಯಿರಿ. ಆದರೆ ನನ್ನು ಕವಿತೆ, ಹುಟ್ಟಿದ್ದು ಮಹಲಿನಲ್ಲಿ, ಪಿಳಿಪಿಳಿ ಕಣ್ಣು ಬಿಟ್ಟಿದ್ದು ಝಗಝಗಿಸುವ ದೀಪಗಳ ಬೆಳಕಿನಲ್ಲಿ, ಬೆಳೆದಿದ್ದು ಕಲ್ಪನೆಯ ಮೂಸೆಯಲ್ಲಿ, ಅರಳಿದ್ದು ಕನಸಿನಲ್ಲಿ. ಆದರೂ ಈ ಕವಿತೆಗೆ ತುಡಿತ-ಮಿಡಿತಗಳಿಗೆ ಸ್ಪಂದಿಸುವ ಹೃದಯವಿದೆ ಮನದಲ್ಲಿ ಅವರಿಗಾಗೀಯೇ ಹೊಸೆದ ಹೊಸ ಕನಸಿದೆ. ಕಣ್ಣ ಬಿಂಬದಲ್ಲಿ ಕೈಕೈ ಬೆಸೆದು ಜೊತೆಯಾಗಿ ಹೆಜ್ಜೆಯಿಡುವ ಹಂಬಲವಿದೆ.
  6. ಈ ಪದಗಳ ಸಂಧಿ ಬಿಡಿಸಿ ಸಂಧಿಯ ಹೆಸರು ಬರೆಯಿರಿ

ವಿದ್ಯಾರ್ಥಿ, ವಿವಿಧೋದ್ದೇಶ

  1. ಈ ಪದಗಳ ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರು ಬರೆಯಿರಿ

ಆಪುರುಷ, ಅರಮನೆ

--- Content provided by FirstRanker.com ---

  1. ಕೆಳಗಿನ ಸಾಲಿಗೆ ಗಣಪ್ರಸ್ತಾರ ಹಾಕಿ ಛಂದೋರೂಪ ತಿಳಿಸಿರಿ

ತೆಂಕಣಗಾಳಿಸೋಂಕಿದೊಡಮೊಲ್ನುಡಿಗೇಳೊಡಮಿಂಪಾನಾಳ ಗೇ

  1. ಖಾಲಿ ಇರುವ ಜಾಗವನ್ನು ಸೂಕ್ತಪದದಿಂದ ಭರ್ತಿ ಮಾಡಿರಿ 1×4=8
  1. ನಗರದ ಫುಟಬಾಲ್ ಕೆಂಪಯ್ಯನವರು.
  2. ಸೂಯೋಧನನಿಗೆ ಸಮಾನವಾದ ಹೆಸರು
  3. --- Content provided by FirstRanker.com ---

  4. ಕುಮಾರವ್ಯಾಸನ ಜನ್ಮಸ್ಥಳ ಗದುಗಿನ ಸಮೀಪದ
  5. ನನ್ನದು ನಿಜವಾಗಿಯೂ ಹೃದಯ.
  6. ಜಾತಿ ಮತದ ಗುಹೆಗಳಿಂದ ಬಮಲಿಗೆ.
  7. ನನ್ನ ಕವಿತೆಯನ್ನು ಬರೆದವರು
  8. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜಿಲ್ಲೆಯವರು.
  9. --- Content provided by FirstRanker.com ---

  10. ಬಸವಣ್ಣನವರ ಅಂಕಿತನಾಮ
  1. ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ. (ಮಿತಿ 150 ಶಬ್ದಗಳು) 10
    1. ನಿರುದ್ಯೋಗ ಸಮಸ್ಯೆ
    2. ಕರ್ನಾಟಕದ ರಾಜಕೀಯ ಸ್ಥಿತಿ
  2. ಈ ಹೇಳಿಕೆಯ ಅರ್ಥವನ್ನು ಸುಮಾರು 8-10 ವಾಕ್ಯಗಳಲ್ಲಿ ವಿವರಿಸಿರಿ 5
  3. --- Content provided by FirstRanker.com ---

ಮಾತೇ ಮುತ್ತು ಮಾತೇ ಮೃತ್ಯು

ಅಥವಾ

ಅರಮನೆಗಿಂತ ನೆರಮನೆ ಲೇಸು.

  1. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅನುವಾದಕ ಹುದ್ದೆ ಖಾಲಿ ಇದೆ. 5

ಅದಕ್ಕೆ ಸಂಬಂಧಿಸಿ ಸೂಕ್ತವಾದ ಅರ್ಜಿ ಬರೆಯಿರಿ

--- Content provided by FirstRanker.com ---

ನೀವು ಕೃಷ್ಣ ಮೂರ್ತಿ / ಕಲ್ಪನಾ, M.A. (ಕನ್ನಡ) ಪದವೀಧರರು. ಹಾಗೂ ಎರಡು ವರ್ಷದ ಅನುಭವವಿದೆ.

ವಯಸ್ಸು - 25 ವರ್ಷ.

  1. ನಿಮ್ಮ ಊರಿಗೆ ಆಸ್ಪತ್ರೆಯ ಅವಶ್ಯಕತೆ ಇದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಬರೆಯಿರಿ. 5

ನೀವು ರಾಹುಲ / ರಮ್ಯಶ್ರೀ, ನಿಮ್ಮ ಊರು ಹೊಳೆ ನರಸೀಪುರ, ಕರ್ನಾಟಕ.

  1. ನೀವು ಚಂದ್ರಶೇಖರ ಎಂದು ಭಾವಿಸಿಕೊಂಡು ಅಡ್ಡಗೆರೆ ಎಳೆದ (ಕ್ರಾಸ್‌ಮಾಡಿದ) 5112/- ರೂಪಾಯಿಗಳ ಡ್ರಾಫ್ಟ್‌ನ್ನು ರಮಾನಂದ ಸ್ವಾಮಿ ಅವರಿಗೆ ದಿನಾಂಕ 3 - August - 2010 ರಂದು ನೀಡಿರುವಿರಿ ಇದನ್ನು ಸರಿಯಾದ ವಿವರಣೆಯೊಂದಿಗೆ ಬ್ಯಾಂಕನ ಉಳಿತಾಯ ಖಾತೆಯ ಹಣ ಸಂದಾಯಪತ್ರವನ್ನು / ನಮೂನೆಯನ್ನು ಸೂಕ್ತವಾಗಿ ಭರ್ತಿಮಾಡಿರಿ ವಿವರಗಳು : ಶಾಖೆ : ಕುವೆಂಪುನಗರ, ಮೈಸೂರು ದಿನಾಂಕ : 7-August 2010 ಖಾತೆ ಸಂಖ್ಯೆ 9341 ಚೆಕ್ : ಸಿಂಡೀಕೇಟ್ ಬ್ಯಾಂಕ್ ಶಾಖೇ : ಬೆಂಗಳೂರು
  2. --- Content provided by FirstRanker.com ---

  1. ಕೆಳಗೆ ಕಾಣಿಸಿರುವ ಗದ್ಯಭಾಗ ಓದಿ ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ - ಒಂದು ದಿನ ಕಗ್ಗತ್ತಲೆಯ ರಾತ್ರಿಯಲ್ಲಿ ತಿಮ್ಮನಾಯಕ ಸಾಳ್ವ ಸಿಂಹನ ಕುದುರೆಯನ್ನು ಅಪಾಹರಿಸುವಾದಕ್ಕಾಗಿ ಆತನ ಪಾಳೆಯವನ್ನು ಒಬ್ಬನೇ ಹೊಕ್ಕ. ಕುದುರೆಯ ಹಗ್ಗವನ್ನು ಉಚ್ಚುತ್ತಿರುವಾಗ ಕುದರೆ ಹೇಂಕರಿಸುತ್ತ ಕಾಲು ಕೆದರಿತು. ಆ ಧ್ವನಿಗೆ ಕುದರೆಯ ಚೌಕರ ಎಚ್ಚೆತ್ತು ನಿದ್ದೆಗಣ್ಣಲ್ಲೆ ತಡವರಿಸುತ್ತ ಕುದುರೆಯ ಬಳಿಗೆ ಬಂದ. ಅಷ್ಟರಲ್ಲಿ ತಿಮ್ಮನಾಯಕ ಕುದುರೆಯ ಗೋದಲಿಯಲ್ಲಿ ಮೈ ಮೇಲೆ ಹುಲ್ಲು ಎಳೆದುಕೊಂಡು ಮಲಗಿದ್ದ. ಆಗ ಚೌಕರ ಸಡಿಲವಾಗಿದ್ದ ಕುದುರೆಯ ಗೂಟವನ್ನು ಕಿತ್ತು ಮತ್ತೊಂದುಕಡೆ ಬಡಿಯ ತೊಡಗಿದ. ಆ ಗೂಟ ತಿಮ್ಮನಾಯಕನ ಬಲ ಅಂಗೈಯಲ್ಲಿ ನಟ್ಟು ಪಾರಾಗಿ ನೆಲದಲ್ಲಿ ಇಳಿಯಿತು. ಆದರೂ ಸತ್ವಶಾಲಿ ಕ್ಷತ್ರಿಯನಾದ ತಿಮ್ಮನಾಯಕನ ಹಾಯುಟ್ಟಲಿಲ್ಲ. ಮಿಸುಕಾಡಲಿಲ್ಲ ! ಕುದುರೇ ಚಾಕಾರ ಮಲಗಿದ. ಆತನಿಗೆ ಗಾಢ ನಿದ್ದೆ ಹತ್ತಿತ್ತು ತಿಮ್ಮನಾಯಕ ತನ್ನ ಗುರುದತ್ತವಾದ ಕೈ ಅಂಬಿನಿಂದ ತನ್ನ ಬಲಗೈ ಮಣಿಕಟ್ಟನ್ನೇ ಕೊಯ್ದುಕೊಂಡು ತನ್ನ ಆ ಮೊಂಡಗೈಗೆ ಮುಂಡಾಸ ಸುತ್ತಿ ಕುದುರೆಯನ್ನು ಅಪಹರಿಸಿ ಸುರಕ್ಷಿತವಾಗಿ ದುರ್ಗಮೇರಿ ಹೋದ.

ಪ್ರಶ್ನೆಗಳು 8

  1. ತಿಮ್ಮನಾಯಕನು ಏನನ್ನು ಅಪಹರಿಸಲು ಒಬ್ಬನೇ ಹೊಕ್ಕ ? 1
  2. ಕುದುರೆಯಾವಾಗ ಹೇಂಕರಿಸಿತು ? 1
  3. ಕುದುರೆಯ ಧ್ವನಿ ಕೇಳಿ ಚೌಕಾರ ಏನು ಮಾಡಿದ ? 2
  4. --- Content provided by FirstRanker.com ---

  5. ಚೌಕಾರನಿಗೆ ನಿದ್ದೆ ಹತ್ತಿದಾಗ ತಿಮ್ಮನಾಯಕ ಏನು ಮಾಡಿದ ? 2
  6. ಸತ್ವಶಾಲಿ' ಈ ಪದವನ್ನು ನಿಮ್ಮ ವಾಕ್ಯದಲ್ಲಿ ಪ್ರಯೊಗೀಸಿರಿ. 1


--- Content provided by FirstRanker.com ---

This download link is referred from the post: NIOS 10th Class (Secondary) Last 10 Years 2010-2020 Previous Question Papers || National Institute of Open Schooling